30/05/2026
ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಪಾದಾರ್ಪಣೆ ಮಾಡಿ,NSUI ಘಟಕದ ಅಧ್ಯಕ್ಷರಾಗಿ - 4 ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಸಂಘಟನಾ ಜವಾಬ್ದಾರಿಗಳನ್ನು ಹೊತ್ತು "ಕಾಂಗ್ರೆಸ್ ಪಕ್ಷವೇ ನನ್ನುಸಿರು" ಎಂದು ನಂಬಿ - ಪಕ್ಷನಿಷ್ಠೆ ಹೊಂದಿರುವ
ಬೆಂಗಳೂರು ನಗರ ಜಿಲ್ಲೆಯ 177 - ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸತತ 3 ಭಾರಿ ಗೆದ್ದು ಜನಪ್ರಿಯ ಶಾಸಕರಾಗಿರುವ,ಅಭಿವೃದ್ಧಿಯ ಹರಿಕಾರರಾದ ಯುವಕರ ಕಣ್ಮಣಿ - ಸ್ನೇಹಜೀವಿ ಶ್ರೀ ಬಿ.ಶಿವಣ್ಣ MSc LLB.(177- ANEKAL Constituency MLA B.SHIVANNA)ರವರನ್ನು ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ.
- ದಲಿತ ಸಂಘಟನೆಗಳ ಒಕ್ಕೂಟ.ಬೆಂಗಳೂರು. ನಗರ ಜಿಲ್ಲೆ.
- ಬೆಂಗಳೂರು ಪೂರ್ವ - ಬೆಂಗಳೂರು ದಕ್ಷಿಣ ತಾಲ್ಲೂಕ್ ದಲಿತ ಸಂಘಟನೆಗಳ ಒಕ್ಕೂಟ.
- ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ.
- ಆನೇಕಲ್ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ.
- ಶ್ರೀ ರೇಣುಕಾ ಯಲ್ಲಮ್ಮ ಬಳಗ (ರಿ).
- ಬೆಂಗಳೂರು ಪೂರ್ವ- ಬೆಂಗಳೂರು ದಕ್ಷಿಣ - ಆನೇಕಲ್ & ಕೋಲಾರ ಜಿಲ್ಲಾ ಛಲವಾದಿ ಮಹಾಸಭಾ (ರಿ).
- ಕರ್ನಾಟಕ ಹೊಲೆಯ (ಬಲಗೈ) ಒಕ್ಕೂಟ(ರಿ)
DK ShivakumarSiddaramaiahB ShivannaAICC CommunicationsIndian National Congress - Karnataka
- ನಲ್ಲೂರಹಳ್ಳಿ ಟಿ. ನಾಗೇಶ್, ಪ್ರಧಾನ ಕಾರ್ಯದರ್ಶಿ – ಕೆಪಿಸಿಸಿ, ಮಹದೇವಪುರ ವಿಧಾನಸಭಾ ಕ್ಷೇತ್ರ