Frontfansgokak

Frontfansgokak 📢 Front Fans Gokak – Voice of the city

🔥 Local news, real stories

13/05/2026

ಗೋಕಾಕ ನಗರದ ನಾಕಾ ನಂ 1 S4 ಆಸ್ಪತ್ರೆ ಹತ್ತಿರ ಬಿರುಗಾಳಿ ಮಳೆಗೆ ನೆಲಕ್ಕೆ ಉರಿಲಿದ ಬ್ಯಾನರ್ T ಪೋಲ್... KarnatakaNews RainDamage GokakCity WeatherUpdate S4Hospital TpoleCollapse LocalNews KannadaNews ViralNews GokakUpdates

ಬಾಗವಾನ್ ಜಮಾತ್ ವೆಲಫರ ಟ್ರಸ್ಟ್ ಗೋಕಾಕ ವತಿಯಿಂದ ಹಜ್ ಯಾತ್ರಿಕರಿಗೆ ಹಾಗೂ SSLC & PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿದರು.ಈ ಸಂ...
06/05/2026

ಬಾಗವಾನ್ ಜಮಾತ್ ವೆಲಫರ ಟ್ರಸ್ಟ್ ಗೋಕಾಕ ವತಿಯಿಂದ ಹಜ್ ಯಾತ್ರಿಕರಿಗೆ ಹಾಗೂ SSLC & PUC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಬಾಗವಾನ್ ಜಮಾತ್ ಅಧ್ಯಕ್ಷ ಇರ್ಷಾದ್ ಘೋಡಗೇರಿ ಹಾಗೂ ಜಮಾತ್ ಹಿರಿಯ ಮುಖಂಡರು. ಹಜ್ ಯಾತ್ರಿಕರು. ಯುವಕರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

30/04/2026

ಅಧಿಕ ಬಿಸಿಲಿನ ತಾಪಮಾನದಿಂದ ಎಚ್ಚರ ವಹಿಸಿ ಜಾಗೃತ ಇರಲಿ : ಗೋಕಾಕ ತಹಶೀಲ್ದಾರ್ ಮೋಹನ್ ಭಸ್ಮೆ

03/12/2025

♦️ಗೋಕಾಕ್ ಜಿಲ್ಲೆಗಾಗಿ ಒತ್ತಾಯಿಸಿ ಗೋಕಾಕ್ ಬಂದ್
Gokak bandh demanding for Gokak district
#ಗೋಕಾಕ್ #ಗೋಕಾಕ್‌ಜಿಲ್ಲೆ #ಗೋಕಾಕ್‌ಬಂದ್ #ಗೋಕಾಕ್‌ಹೋರಾಟ

17/11/2025
06/11/2025

ರೈತರ ಹೋರಾಟಕ್ಕೆ ಬೆಂಬಲ ; ನಾಳೆ ದಿ.7/11/2025 ರಂದು "ಗೋಕಾಕ ಬಂದ್" ಗೆ ಕರೆ ಕೊಟ್ಟ ನ್ಯಾಯವಾದಿಗಳ ಸಂಘ

06/11/2025

💢ಗೋಕಾಕದಲ್ಲಿ ಮುಂದುವರಿದ ಕಳ್ಳರ‌ ಕೈಚಳಕ..! ಶಿವಾ ಫೌಂಡೆಶನ್ ಕೀ ಮುರಿಯಲು ಯತ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ.ಗೋಕಾಕ : ನಗರದ ಶಿವಾ ಫೌಂಡೆಶನ್ ದ ಕಿ ಮುರಿಯಲು ಯತ್ನ ಮಾಡಿ, ಮಕ್ಕಳನ್ನು ಕಂಡು ಕಳ್ಳರು ವಾಪಸ್ ಆದ ಘಟನೆ ನಡೆದಿದೆ.





#ಮಾನಿಕವಾಡಿ

#ಮೂಡಲಗಿ

05/11/2025

ಗುರ್ಲಾಪುರದ ಐತಿಹಾಸಿಕ ಚಳುವಳಿಯ ಕಬ್ಬು ಬೆಳೆಗಾರರ ಗುರ್ಲಾಪುರಕ್ಕೆ ಸರಿಯಾಗಿ 11 ಗಂಟೆಗೆ ಒಂದು ಲಕ್ಷ ಸಂಖ್ಯೆಯಲ್ಲಿ ರೈತರು ಸೇರಲಿದ್ದಾರೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡುವ ವಿಚಾರವಾಗಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಹಲವಾರು ಮುಖಂಡರು ಭಾಗವಹಿಸಲಿದ್ದು ತಾವೆಲ್ಲ ರೈತ ಬಂಧುಗಳು ಇವತ್ತು ಬೆಲೆ ನಿಗದಿಯಾಗುವ ಸಂದರ್ಭ ಕೂಡ 3500 ಬೇಡಿಕೆ ನಿರ್ಣಯ ಆಗುವ ಹಂತ ಕೂಡ ಇವತ್ತು ಇದೆ ತಾವೆಲ್ಲರೂ ಭಾಗವಹಿಸಿ: ಚನ್ನಪ್ಪ ಪೂಜಾರಿ

https://youtu.be/PKm-Agc2Jqc?si=diafM-kSivbQ6PZI subscribe this channel 👇🏻🛑
04/11/2025

https://youtu.be/PKm-Agc2Jqc?si=diafM-kSivbQ6PZI subscribe this channel 👇🏻🛑

ಕಬ್ಬು ಬೆಲೆ ಏರಿಸದಿದ್ದರೆ ಬೃಹತ್ ಹೋರಾಟ – ರೈತರಿಂದ ಎಚ್ಚರಿಕೆ!"Farmers warn of massive protest if sugarcane prices are not increased! #ಕ...

ಕ್ವೀಕ್ ಆಕ್ಷನ್…ಸಂತಿಬಸ್ತವಾಡಕ್ಕೆ ಸಿಐಡಿ ತಂಡ…ಧರ್ಮಗ್ರಂಥ ಸುಟ್ಟ ಪ್ರಕರಣದ ತನಿಖೆ ಆರಂಭಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರ...
02/06/2025

ಕ್ವೀಕ್ ಆಕ್ಷನ್…ಸಂತಿಬಸ್ತವಾಡಕ್ಕೆ ಸಿಐಡಿ ತಂಡ…

ಧರ್ಮಗ್ರಂಥ ಸುಟ್ಟ ಪ್ರಕರಣದ ತನಿಖೆ ಆರಂಭ

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದಿಂದ ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭವಾಗಿದೆ.

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣ ಪೊಲೀಸರಿಗೆ ತಲೆ ದಂಡವಾಗಿ ಪರಿಣಮಿಸಿದೆ. ನಿನ್ನೆಯಷ್ಟೇ ಕಮಿಷ್ನರ್ ಭೂಷಣ್ ಬೋರಸೆ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಮಾಧ್ಯಮಗೋಷ್ಟಿ ನಡೆಸ ಮಾಹಿತಿಯನ್ನು ನೀಡಿದ್ದರು. ಇಂದು ಡಿಐಸಿ ಡಿವೈಎಸ್ಪಿ ಸುಲೇಮಾನ್ ತಾಶೀಲ್ದಾರ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರಿಂದ ತನಿಖಾ ವರದಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಧರ್ಮಗ್ರಂಥ ಕಳ್ಳತನ ಮಾಡಿಕೊಂಡು ಹೋಗಿರುವ ಮಸೀದಿ ಸ್ಥಳ. ಸುಟ್ಟಿರುವ ಘಟನಾ ಸ್ಥಳಗಳಲ್ಲಿ ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಸಿಐಡಿ ಅಧಿಕಾರಿಗಳ ತಂಡಕ್ಕೆ ಬೆಳಗಾವಿ ಪೊಲೀಸರು ಸಾಥ್ ನೀಡಿದ್ದು, ನಾಳೆಯೂ ಸಿಐಡಿ ಅಧಿಕಾರಿಗಳ ತಂಡದಿಂದ ಪ್ರಕರಣದ ತನಿಖೆ ಮುಂದುವರೆಯಲಿದೆ.

Address

Belgaum
591307

Telephone

+918296086003

Website

Alerts

Be the first to know and let us send you an email when Frontfansgokak posts news and promotions. Your email address will not be used for any other purpose, and you can unsubscribe at any time.

Share