ಹಾಲುಮತ ಮಹಾಸಭಾ ಪತ್ರಿಕೆ

  • Home
  • India
  • Belgaum
  • ಹಾಲುಮತ ಮಹಾಸಭಾ ಪತ್ರಿಕೆ

ಹಾಲುಮತ ಮಹಾಸಭಾ  ಪತ್ರಿಕೆ ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅದುವೆ ಹಾಲುಮತ ಮಹಾಸಭಾದ ಪತ್ರಿಕೆ.

ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅವನೇ ಹಾಲುಮತ ಮಹಾಸಭಾದ ಪತ್ರಿಕೆ.
ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮನೆಯಲ್ಲಿ ಕುರುಬರ ಸಂಸ್ಕೃತಿ, ಆಚಾರ-ವಿಚಾರ, ಇತ್ತೀಚಿನ ವಿದ್ಯಮಾನಗಳು, ಕಾನೂನು ಸಲಹೆ, ಕಂಕಣ ಭಾಗ್ಯ, ಹೆಚ್ಚಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಬಂಧುಗಳ ಕೊಂಡಿಯಾಗಿ ಮಾರ್ಪಟ್ಟಿದ್ದು ತನ್ನದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಲು ಯಶಸ್ವಿಯಾಗಿದೆ ಇದಕ್ಕೆ ಕಾರಣರಾದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳು.
ನಿಮ್ಮ ಬರಹ/ಅನಿಸಿಕೆ/ಸೂಚನೆ/ಸಲಹೆಗಳಿಗೆ ಸ್ವಾಗತ.

ಕುರುಬರ ST_ಮೀಸಲಾತಿ ಕುರಿತ ಸಭೆ ದಿ-29-3-2026 ರಂದು  #ಕನಕಗುರುಪೀಠ, ಬೆಳ್ಳೂಡಿ (ಹರಿಹರ ತಾ, ದಾವಣಗೆರೆ ಜಿಲ್ಲೆ)ಹಾಲುಮತ ಮಹಾಸಭಾ  ಪತ್ರಿಕೆ ಹ...
12/03/2026

ಕುರುಬರ ST_ಮೀಸಲಾತಿ ಕುರಿತ ಸಭೆ ದಿ-29-3-2026 ರಂದು #ಕನಕಗುರುಪೀಠ, ಬೆಳ್ಳೂಡಿ (ಹರಿಹರ ತಾ, ದಾವಣಗೆರೆ ಜಿಲ್ಲೆ)
ಹಾಲುಮತ ಮಹಾಸಭಾ ಪತ್ರಿಕೆ
ಹಾಲುಮತ ಮಹಾಸಭಾ ಪತ್ರಿಕೆ 081234 60108
Halumatha Mahasabha ಹಾಲುಮತ ಮಹಾಸಭಾ

11/03/2026
11/03/2026
11/03/2026
@ನವದೆಹಲಿ - *ಹಾಲುಮತ ಮಹಾಸಭಾ ಮಾಸಪತ್ರಿಕೆ ವರದಿ* *ಕುರುಬರ ST_ಮೀಸಲಾತಿಯ ಕುರಿತುಅಖಂಡ ಕರ್ನಾಟಕದ ಕುರುಬರಿಗೆ  ST ಮೀಸಲಾತಿ ವರದಿಯು ಕೇಂದ್ರ ಸ...
11/03/2026

@ನವದೆಹಲಿ - *ಹಾಲುಮತ ಮಹಾಸಭಾ ಮಾಸಪತ್ರಿಕೆ ವರದಿ* *ಕುರುಬರ ST_ಮೀಸಲಾತಿಯ ಕುರಿತು
ಅಖಂಡ ಕರ್ನಾಟಕದ ಕುರುಬರಿಗೆ ST ಮೀಸಲಾತಿ ವರದಿಯು ಕೇಂದ್ರ ಸರ್ಕಾರದ *The Register general and census commissioner of India (RGI)ದೆಹಲಿಯಲ್ಲಿದೆ ಅಲ್ಲಿಯ ಅಧಿಕಾರಿಗಳೊಂದಿಗೆ ಮತ್ತು ಸಂಸದರ ಜೊತೆಗೆ ಸೂಕ್ತ ಮಾಹಿತಿ ಹಂಚಿಕೊಂಡು ಮುಂದಿನ ಕ್ರಮಗಳ ಬಗ್ಗೆ ಎಲ್ಲರ ಜೊತೆಗೆ ಸುದೀರ್ಘವಾಗಿ ಚರ್ಚಿಸಲಾಯಿತು*
*ಈ ಸಂದರ್ಭದಲ್ಲಿ #ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಜೊತೆಗೆ Halumatha Mahasabha ಹಾಲುಮತ ಮಹಾಸಭಾ ದ ರಾಜ್ಯಾಧ್ಯಕ್ಷರಾದ @ರುದ್ರಣ್ಣ_ಗುಳಗುಳಿ, ಮಾಜಿ ಸಂಸದ #ವಿರುಪಾಕ್ಷಪ್ಪನವರು, ಮಾಜಿ ಸಚಿವ #ಬಂಡೆಪ್ಪ ಕಾಂಶಪೂರ, ಮಾಜಿ ಸಭಾಪತಿ ರಘುನಾಥ್ ಮಲಕಾಪುರೆ, ಇವರೊಂದಿಗೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.*

https://www.facebook.com/share/p/1AyCrRtxV9/
ಸ್ಥಳ :- ನವ ದೆಹಲಿ
ದಿನಾಂಕ :- 10/03/2026
*ಹಾಲುಮತ ಮಹಾಸಭಾ ಪತ್ರಿಕೆ*
ಸಂಪಾದಕರು, *_ಸೋಮಣ್ಣ ಮಲ್ಲೂರ ಮೌರ್ಯ,_*
ಮೊ- 81234610108
---
ನಮ್ಮಿಂದಾಗುತ್ತದೆ, ಸಮಾಜದ ಗುರುಹಿರಿಯರ ಮಾರ್ಗದರ್ಶನದಲ್ಲಿ ನಾವು ಹೋರಾಡುತ್ತೇವೆ..
ಸಮಾಜದ ಬಂಧುಗಳ ಸಹಕಾರವಿರಲಿ.
ಜೈ ರಾಯಣ್ಣ
👏🏻👏🏻👏🏻👏🏻👏🏻👏🏻
Rudranna Gulaguli
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ

11/03/2026
 #ಕುರುಬರ_  ೀಸಲಾತಿಯ ಕುರಿತುಅಖಂಡ ಕರ್ನಾಟಕದ ಕುರುಬರಿಗೆ  ST ಮೀಸಲಾತಿ ವರದಿಯು  ಕೇಂದ್ರ ಸರ್ಕಾರದ   The Register general and census co...
11/03/2026

#ಕುರುಬರ_ ೀಸಲಾತಿಯ ಕುರಿತು
ಅಖಂಡ ಕರ್ನಾಟಕದ ಕುರುಬರಿಗೆ ST ಮೀಸಲಾತಿ ವರದಿಯು ಕೇಂದ್ರ ಸರ್ಕಾರದ The Register general and census commissioner of India (RGI)ದೆಹಲಿಯಲ್ಲಿದೆ ಅಲ್ಲಿಯ ಅಧಿಕಾರಿಗಳೊಂದಿಗೆ ಮತ್ತು ಸಂಸದರ ಜೊತೆಗೆ ಸೂಕ್ತ ಮಾಹಿತಿ ಹಂಚಿಕೊಂಡು ಮುಂದಿನ ಕ್ರಮಗಳ ಬಗ್ಗೆ ಎಲ್ಲರ ಜೊತೆಗೆ ಸುದೀರ್ಘವಾಗಿ ಚರ್ಚಿಸಲಾಯಿತು ಈ ಸಂದರ್ಭದಲ್ಲಿ #ಜಗದ್ಗುರುಗಳಾದ ಶ್ರೀ #ನಿರಂಜನಾನಂದಪುರಿ ಮಹಾಸ್ವಾಮಿಗಳ ಜೊತೆಗೆ Halumatha Mahasabha ಹಾಲುಮತ ಮಹಾಸಭಾ ದ ರಾಜ್ಯಾಧ್ಯಕ್ಷರಾದ @ರುದ್ರಣ್ಣ_ಗುಳಗುಳಿ, ಮಾಜಿ ಸಂಸದ #ವಿರುಪಾಕ್ಷಪ್ಪನವರು, ಮಾಜಿ ಸಚಿವ #ಬಂಡೆಪ್ಪ ಕಾಂಶಪೂರ, ಮಾಜಿ ಸಭಾಪತಿ ರಘುನಾಥ್ ಮಲಕಾಪುರೆ, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸ್ಥಳ :- ನವ ದೆಹಲಿ ದಿನಾಂಕ :- 10/03/2026
ಹಾಲುಮತ ಮಹಾಸಭಾ ಪತ್ರಿಕೆ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ Raju Mourya Davanagere

08/03/2026
08/03/2026
 #ಹಾಲುಮತ_ಮಹಾಸಭಾ ಮಹಿಳಾ ಘಟಕದ ಎಲ್ಲ ಪದಾಧಿಕಾರಿಗಳಿಗೆ ,  ಸರ್ವ ಸದಸ್ಯರಿಗೆ ಹಾಗೂ ಎಲ್ಲ  #ಮಹಿಳಾ_ಮಣಿಗಳಿಗೆ  #ಅಂತರಾಷ್ಟ್ರೀಯ_ಮಹಿಳಾ_ದಿನಾಚರಣ...
08/03/2026

#ಹಾಲುಮತ_ಮಹಾಸಭಾ ಮಹಿಳಾ ಘಟಕದ ಎಲ್ಲ ಪದಾಧಿಕಾರಿಗಳಿಗೆ , ಸರ್ವ ಸದಸ್ಯರಿಗೆ ಹಾಗೂ ಎಲ್ಲ #ಮಹಿಳಾ_ಮಣಿಗಳಿಗೆ #ಅಂತರಾಷ್ಟ್ರೀಯ_ಮಹಿಳಾ_ದಿನಾಚರಣೆಯ ಶುಭಾಶಯಗಳು💐💐💐
ಹಾಲುಮತ ಮಹಾಸಭಾ ಪತ್ರಿಕೆ
ಹಾಲುಮತ ಮಹಾಸಭಾ ಪತ್ರಿಕೆ
Rayanna yuva jaghuruti gadag

Address

ASUNDI SAVADATTI
Belgaum
591126

Telephone

+918123460108

Website

Alerts

Be the first to know and let us send you an email when ಹಾಲುಮತ ಮಹಾಸಭಾ ಪತ್ರಿಕೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಲುಮತ ಮಹಾಸಭಾ ಪತ್ರಿಕೆ:

Share

Category