KA 23

KA 23 ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ಅಪ್ಡೇಟ್. latest happenings around Chikodi MP constituency
(5)

26/08/2026
26/08/2026

Training and Placement Cell at AGM Engineering College, Shamanewadi

26/08/2026

ನಮ್ಮ ಪೋಲಿಸ್ ನಮ್ಮ ಹೆಮ್ಮೆ

ಸಂಕೇಶ್ವರ ಪೊಲೀಸರ‘ಕಾರ್ಯಾಚರಣೆ'; 180 ಎಂಎಲ್‌ ಸರಾಯಿ, ಒಂದು ಗ್ಲಾಸ್, ಖಾಲಿ ಬಾಟಲಿ ಜಪ್ತಿ!

ಕಣಗಲಾದಲ್ಲಿ 'ಬೇಟೆ';ಪ್ರಕರಣ ದಾಖಲು

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಜಗದೀಶ್ ಕವಟಗಿಮಠ ಆಯ್ಕೆಚಿಕ್ಕೋಡಿ (ವರದಿ): ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ...
26/08/2026

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಜಗದೀಶ್ ಕವಟಗಿಮಠ ಆಯ್ಕೆ

ಚಿಕ್ಕೋಡಿ (ವರದಿ): ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ಚುನಾವಣೆಯಲ್ಲಿ *ಬೆಳಗಾವಿ ವಿಭಾಗದ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್‌ನಿಂದ ಶ್ರೀ ಜಗದೀಶ್ ಮಲ್ಲಿಕಾರ್ಜುನ ಕವಟಗಿಮಠ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.*
ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಸಹಕಾರ ಯೂನಿಯನ್ ಮತಕ್ಷೇತ್ರದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಶ್ರೀ ಜಗದೀಶ್ ಕವಟಗಿಮಠ ಅವರು ಕಳೆದ ಹಲವು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರಾಜ್ಯದ ಬೆಳಗಾವಿ, ಕಲ್ಬುರ್ಗಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ವಿವಿಧ ಜಿಲ್ಲಾ ಸಹಕಾರ ಯೂನಿಯನ್ ಕ್ಷೇತ್ರಗಳಿಂದ ಒಟ್ಟು 14 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದು, *ಬೆಳಗಾವಿ ಜಿಲ್ಲೆಯಿಂದ ಶ್ರೀ ಜಗದೀಶ್ ಕವಟಗಿಮಠ ಅವರು ಪ್ರತಿನಿಧಿಸಲಿದ್ದಾರೆ.

25/08/2026

ಬುಡಾ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಣರಾವ್ ಚಿಂಗಳೆಗೆ ಕೊಕ್....! 2028 ರ ನಿಪ್ಪಾಣಿ ಕಾಂಗ್ರೆಸ್ ಅಭ್ಯರ್ಥಿ ಪಿಕ್ಸ್......?

25/08/2026

🦋 From Caterpillar to Butterfly… Transform Your Dreams into a Bright Engineering Future! 🚀
🎓 Admissions Open 2026–27 | AGMCET – Nej-Shamanewadi
✨ Transform Today… Fly Tomorrow!

ದೆಹಲಿಯಲ್ಲಿ  ಅಭಯ ಪಾಟೀಲ ಕಾರು ಅಪಘಾತ  : ನವದೆಹಲಿ: ದೆಹಲಿಯ ಐಟಿಒ ಪ್ರದೇಶದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕ ಬೆಳಗಾ...
24/08/2026

ದೆಹಲಿಯಲ್ಲಿ ಅಭಯ ಪಾಟೀಲ ಕಾರು ಅಪಘಾತ :

ನವದೆಹಲಿ: ದೆಹಲಿಯ ಐಟಿಒ ಪ್ರದೇಶದ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕರ್ನಾಟಕ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಸೇರಿದಂತೆ ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಶಾಸಕರು ಪ್ರಯಾಣಿಸುತ್ತಿದ್ದ ವಾಹನ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಆ ಕಾರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು.
ಅಪಘಾತದ ಬಳಿಕ ಎರಡೂ ವಾಹನಗಳಲ್ಲಿದ್ದವರನ್ನು ಚಿಕಿತ್ಸೆಗಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದ ವಾಹನಗಳನ್ನು ತೆರವುಗೊಳಿಸಿದರು.




23/08/2026

ಕಬ್ಬಿನ ಬೆಲೆ ಹೆಚ್ಚಾಗಲೇ ಬೇಕು...
VC : Ganesh Bakale

23/08/2026

ಬೆಂಡವಾಡ : ಕೊತ್ತಂಬರಿ ದರ ಕುಸಿತ ಹಿನ್ನೆಲೆ ಬೆಳೆದ ಬೆಳೆ ರಸ್ತೆಗೆ ಚೆಲ್ಲಿದ ರೈತ.....

23/08/2026

2 ವರ್ಷದ ವಚನಾ ವೀರೇಶ ಪಾಟೀಲ್ ಗೆ *ಇಂಡಿಯಾ ಬುಕ್ ಆಫ್ ರೆಕಾರ್ಡ್* ಗೌರವ...😍

"ಅದ್ಭುತ ಸ್ಮರಣಶಕ್ತಿಯ ಸಾಧಕಿ ವಚನಾ ವೀರೇಶ ಪಾಟೀಲಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವ"

ಮೂಲತಃ ಹಾವೇರಿ ಜಿಲ್ಲೆಯವರಾದ, ಸದ್ಯ
ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದ ವಾಸಿಗಳಾದ ಸಂಸ್ಕೃತಿ ಚಿಂತಕರಾದ ವೀರೇಶ ಗ. ಪಾಟೀಲ ಅವರ ಸುಪುತ್ರಿ ವಚನಾ ವೀರೇಶ ಪಾಟೀಲ(ವಯಸ್ಸು:2 ವರ್ಷ 1 ತಿಂಗಳು)ತಮ್ಮ ಅಗಾಧವಾದ ನೆನಪಿನ ಶಕ್ತಿಯ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಅಚೀವರ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಅಪಾರ ಸ್ಮರಣ ಶಕ್ತಿಯಿಂದ ಎಲ್ಲರ ಗಮನ ಸೆಳೆದಿರುವ ವಚನಾ, ಹಲವು ವೈವಿಧ್ಯಮಯ ವಿಷಯಗಳನ್ನು ಸರಾಗವಾಗಿ ನೆನಪಿನಲ್ಲಿಟ್ಟುಕೊಳ್ಳುವ ಅಪರೂಪದ ಪ್ರತಿಭೆಯನ್ನು ಹೊಂದಿದ್ದಾರೆ

ವಚನಾ ಅವರ ಪ್ರಮುಖ ಸಾಧನೆಗಳು ಹಾಗೂ ಸಾಮರ್ಥ್ಯ:
* ರಾಷ್ಟ್ರೀಯ ನಾಯಕರ ಗುರುತಿಸುವಿಕೆ: ಸುಮಾರು 21ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು 14 ಕ್ಕೂ ಅಧಿಕ ಸಮಾಜ ಸುಧಾರಕರು , 26ಕ್ಕೂ ಹೆಚ್ಚು ಸಂತ ಮಹಾತ್ಮರು ಹಾಗೂ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ನಿಖರವಾಗಿ ಗುರುತಿಸುತ್ತಾರೆ.
* ಸಾಮಾನ್ಯ ಜ್ಞಾನ ಮತ್ತು ಜಾಗತಿಕ ಅರಿವು: 15ಕ್ಕಿಂತ ಅಧಿಕ ಪ್�

Address

Chikodi
591201

Alerts

Be the first to know and let us send you an email when KA 23 posts news and promotions. Your email address will not be used for any other purpose, and you can unsubscribe at any time.

Contact The Business

Send a message to KA 23:

Shortcuts

Share