Kodagu Special

Kodagu Special Collection of special information of kodagu - Karnataka

Mysore Royal Family
04/10/2022

Mysore Royal Family

KODAGU Football Team Has Made History...
04/10/2022

KODAGU Football Team Has Made History...

19/07/2022
ಮಡಿಕೇರಿ ನಗರಕ್ಕೆ ಧಿಡೀರ್ ಎಂಟ್ರಿಕೊಟ್ಟ ಮುಳ್ಳು ಹಂದಿ***********************ಮಡಿಕೇರಿ : ಅಳಿವಿನಂಚಿನಲ್ಲಿರುವ ಮುಳ್ಳುಹಂದಿಯೊಂದು ಮಡಿಕೇರಿ...
16/05/2022

ಮಡಿಕೇರಿ ನಗರಕ್ಕೆ ಧಿಡೀರ್ ಎಂಟ್ರಿಕೊಟ್ಟ ಮುಳ್ಳು ಹಂದಿ
***********************
ಮಡಿಕೇರಿ : ಅಳಿವಿನಂಚಿನಲ್ಲಿರುವ ಮುಳ್ಳುಹಂದಿಯೊಂದು ಮಡಿಕೇರಿ ನಗರದ ಮ್ಯಾನ್ ಕಾಂಪೌಂಡ್ ಬಳಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಅಪರೂಪಕ್ಕೆ ಕಾಣಸಿಗುವ ಮುಳ್ಳಂದಿಯನ್ನು ಕಂಡು ಸ್ಥಳೀಯ ನಿವಾಸಿಗಳು ಫುಲ್ ಖುಷ್ ಆಗಿದ್ದಾರೆ.
ಮಳೆ ಕಾಣಿಸಿಕೊಂಡ ಬೆನ್ನಲ್ಲೇ ಆಹಾರವನ್ನ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಅದು ಮ್ಯಾನ್ಸ್ ಕಾಂಪೌಡಿನ ಸುತ್ತಮುತ್ತ ಅಡ್ಡಾಡಿ ಕೊನೆಗೆ ಕಾಡನ್ನ ಸೇರಿಕೊಂಡಿದೆ. ಈ ದೃಶ್ಯ ಆರ್.ಆರ್ ಬೇಕರಿ ಮಾಲೀಕ ರಮೇಶ್ ರವರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

28/08/2021

Neelakurinji flowers blooming in mandalpatti madikeri coorg

Congrats sir 💐
04/11/2020

Congrats sir 💐

#ನ್ಯಾಷನಲ್ #ಕರಾಟೆ #ಅಸೋಸಿಯೇಷನ್_ನ #ಉಪಾಧ್ಯಕ್ಷರಾಗಿ #ಚೆಪ್ಪುಡಿರ_ಅರುಣ್_ಮಚಯ್ಯ #ಆಯ್ಕೆ...
#ಅಭಿನಂದನೆಗಳು_ಸರ್....💐💐
Arun Machaiah elected Vice-President of National Karate Association.. congregation sir...

30/10/2020

ಕೊಡಗು: ಪ್ರವಾಸಕ್ಕೆಂದು ಬಂದು, ಕೊಡಗಿನ ರಸ್ತೆ ಬದಿಗಳಲ್ಲಿ

20/08/2020

❤️

31/07/2020

❤️

 #ನಮ್ಮ_ಕೊಡಗು_ನಮ್ಮ_ಹೆಮ್ಮೆ ಕೊಡಗಿನ ಕುವರಿ  #ಪುಣ್ಯ_ನಂಜಪ್ಪ ಭಾರತೀಯ ಸೇನೆಯ ಯುದ್ಧವಿಮಾನ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ . ಅಭಿನಂದನೆಗಳು ಪು...
30/06/2020

#ನಮ್ಮ_ಕೊಡಗು_ನಮ್ಮ_ಹೆಮ್ಮೆ

ಕೊಡಗಿನ ಕುವರಿ #ಪುಣ್ಯ_ನಂಜಪ್ಪ ಭಾರತೀಯ ಸೇನೆಯ ಯುದ್ಧವಿಮಾನ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ . ಅಭಿನಂದನೆಗಳು ಪುಣ್ಯ...💐

 #ಕೊಡಗು_ಜಿಲ್ಲೆಯ  #ನೂತನ_ಎಸ್ಪಿಯಾಗಿ  #ಕ್ಷಮಾ_ಮಿಶ್ರಾ  #ಅಧಿಕಾರ_ಸ್ವೀಕಾರ #ಅಭಿನಂದನೆಗಳು_ಮೇಡಂ 💐
27/06/2020

#ಕೊಡಗು_ಜಿಲ್ಲೆಯ #ನೂತನ_ಎಸ್ಪಿಯಾಗಿ #ಕ್ಷಮಾ_ಮಿಶ್ರಾ #ಅಧಿಕಾರ_ಸ್ವೀಕಾರ
#ಅಭಿನಂದನೆಗಳು_ಮೇಡಂ 💐

"ನರಿ ಮಂಗಲ" (ಹುಲಿ ಮದುವೆ) ಕೊಡವ ಭಾಷೆಯಲ್ಲಿ ಹುಲಿಯನ್ನು ನರಿ ಎಂದು ಕರೆಯುತ್ತಾರೆ.👍👍👍ಹುಲಿಯನ್ನು ಬೇಟೆಯಾಡಿ ಕೊಂದವನಿಗೆ ಊರಿನ ಸಮಸ್ತ ಜನರು ಸೇ...
27/06/2020

"ನರಿ ಮಂಗಲ" (ಹುಲಿ ಮದುವೆ) ಕೊಡವ ಭಾಷೆಯಲ್ಲಿ ಹುಲಿಯನ್ನು ನರಿ ಎಂದು ಕರೆಯುತ್ತಾರೆ.👍👍👍

ಹುಲಿಯನ್ನು ಬೇಟೆಯಾಡಿ ಕೊಂದವನಿಗೆ ಊರಿನ ಸಮಸ್ತ ಜನರು ಸೇರಿ ಮೆರವಣಿಗೆಯ ಮೂಲಕ ಸನ್ಮಾನ ಮಾಡಿ ಅವನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾರೆ! 🙏🙏🙏🙏🙏🙏🙏🙏🙏

ನಂತರ ದೇಶ ತಕ್ಕಾ, ನಾಡ ತಕ್ಕಾ ಆದಮೇಲೆ ನರಿ ಮಂಗಲಕಾರ (ಹುಲಿ ಮದುವೆಯಾದವನಿಗೆ) ಪ್ರಾಮುಖ್ಯತೆ ಕೊಡುತ್ತಾರೆ! ♥️♥️♥️♥️♥️

ಬಹುಶಃ ಇದು ಕೊನೆಯ "ನರಿ ಮಂಗಲ", ಇಲ್ಲಿ ಹುಲಿ ಮದುವೆಯಾದವರು ಚೋವಂಡ ಕಾರ್ಯಪ್ಪ, ಅಮ್ಮತಿ ಗ್ರಾಮದಲ್ಲಿ ಹುಲಿಯನ್ನು ಬೇಟೆಯಾಡಿ, ಅಮ್ಮಂಜುತ್ತಿ ನಾಡ್ ಮಂದ್ ನಲ್ಲಿ ಇವರಿಗೆ ಸನ್ಮಾನ ಮಾಡಲಾಯಿತು, ೧೯೫೦ರ ಆಸುಪಾಸಿನಲ್ಲಿ ತೆಗೆದ ಚಿತ್ರ ಇದು! ♥️♥️♥️😍😍😍😍

ಕೃಪೆ: ಫೊಟೋ ಮಾಲಿಕರು!
ಮಾಹಿತಿ : ಪ್ರತೀಕ್ ಪೊನ್ನಣ್ಣ..

Address

Kodagu
571218

Website

Alerts

Be the first to know and let us send you an email when Kodagu Special posts news and promotions. Your email address will not be used for any other purpose, and you can unsubscribe at any time.

Share